ಕಸಾಪ ಚುನಾವಣೆ ತಿಗಲತಿಪ್ಪಿ ಜಯಭೆರಿ

0
1251

ಕಲಬುರಗಿ, ನ. 21: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರ ಚುನಾವಣೆಯಲ್ಲಿ ವಿಜಯಕುಮಾರ್ ತಿಗಳ್ತಿಪ್ಪಿ ಜಯಭೇರಿ ಗಳಿಸಿದ್ದಾರೆ

ಒಟ್ಟು 16600 ಮತದಾರಲ್ಲಿ ಇಂದು ನಡೆದ ಚುನಾವಣೆ ಯಲ್ಲಿ 7765 ಮತದಾರರು ಮತದಾನ ಮಾಡಿದ್ರು.

ವಿಜಯ್ಕುಮಾರ್ ಅವರು ಸುಮಾರು 559 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

Total Page Visits: 1520 - Today Page Visits: 1

LEAVE A REPLY

Please enter your comment!
Please enter your name here