ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಸ್ಪತ್ರೆಗೆ ದಾಖಲು

0
1059

ಚಿತ್ರದುರ್ಗ, ಜ. 3: ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ ಅವರು ಇಂದು ಚಿತ್ರದುರ್ಗದ ಸಮಾಂಭವೊAದರಕ್ಕೆ ಹೋಗುವಾಗ ಲೋಶುಗರ್ ಆಗಿ ಕುಸಿದುಬಿದ್ದರಿಂದ ಅವರನ್ನು ಇಲ್ಲಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಾಸಿ, ಚಿಕಿತ್ಸೆ ನೀಡಲಾಗಿದೆ.
ಅವರನ್ನು ಹೆಚ್ಚಿನ ಚಿಕಿತ್ಸೆ ಹಾಗೂ ಪರೀಕ್ಷೆಗಾಗಿ ಬೆಂಗಳೂರಿಗೆ ಝಿಯೋ ಟ್ರಾಫಿಕ್‌ನಲ್ಲಿ ಕರೆಯೊಯ್ಯಲಾಗುತ್ತಿದೆ.
ಸಕ್ಕರೆ ಪ್ರಮಾಣ ದೇಹದಲ್ಲಿ ಕಡೆಮೆಯಾಗಿದ್ದರಿಂದ ಅವರು ಕುಸಿದು ಬಿದ್ದು ಒಂದು ತರಹ ಮೂರ್ಛೆ ಬಿದ್ದಂತಾಗಿದೆ. ಅವರ ಆರೋಗ್ಯ ಸ್ಥಿತಿ ಇನ್ನು ಗಂಭೀರವಾಗಿದೆ.

LEAVE A REPLY

Please enter your comment!
Please enter your name here