ಭೂಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಸೂದೆ ಹಿಂಪಡೆಯಲು ಆಗ್ರಹಿಸಿ ನಿನ್ನೆ ಕರ್ನಾಟಕ ಬಂದ್ ಕರೆಯ ಹಿನ್ನೆಲೆಯಲ್ಲಿ ಕಲಬುರಗಿ ಬಂದ್ಗೆ ಬೆಂಬಲ ನೀಡಿ ಸಕ್ರೀಯವಾಗಿ ಬಂದ್ನಲ್ಲಿ ಭಾಗವಹಿಸಿದ ಜಯ ಕರ್ನಾಟಕ ರಕ್ಷಣಾ ಸೇನೆ ಕಲಬುರಗಿ ಜಿಲ್ಲಾ ಘಟಕ ವತಿಯಿಂದ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಮುಖಾಂತರ ಜಯ ಕರ್ನಾಟಕ ರಕ್ಷಣಾ ವೇದಿಯ ನಾಗಠಾಜ ಪಿ. ಬಾಣೇಕರ್, ಮಲ್ಲಿಕಾರ್ಜುನ ಎಸ್.ಕಿಳ್ಳಿ, ರೋಹಿಣಿ ಎಸ್. ಕಿವಡೆ ಶರಣಮ್ಮ ಪೂಜಾರಿ ಉದಯ ಆರ್ ಕಟ್ಟಿಮನಿ ಶಿವಕುಮಠ ಮೀಸ್ತಿç, ಪ್ರಕಾಶ ಪೂಜಾರಿ ಮೌನೇಶ ವಿಶ್ವಕರ್ಮ ಅವರುಗಳು ಉಪಸ್ಥಿತರಿದ್ದರು.