ರಾಘವೇಂದ್ರ ಮೈಲಾಪುರ ಅವರಿಗೆ ಮಾತೃ ವಿಯೋಗ

0
395

ಕಲಬುರಗಿ, ಜ. 14: ಪ್ರತಿಷ್ಠಿತ ಮಹಾಲಕ್ಷಿö್ಮÃ ಜುವೇರ‍್ಸ ಮಾಲೀಕರೂ ಹಾಗೂ ಆರ್ಯ ವೈಶ್ಯ ಸಮಾಜದ ಅಧ್ಯಕ್ಷರಾದ ರಾಘವೇಂದ್ರ ಮೈಲಾಪೂರ ಅವರ ತಾಯಿಯವಾರದ ಶ್ರೀಮತಿ ಸಾವಿತ್ರಮ್ಮ ಕಾಶಿನಾಥ್ ಮೈಲಾಪುರ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿಸಲು ವಿಷಾಧವೇನಿಸುತ್ತದೆ.
ಅವರಿಗೆ 87 ವರ್ಷ ವಯಸ್ಸಾಗಿತ್ತು. ಇಂದು ಸಂಜೆ ಅವರು ಸಂಜೆ 7. 21ಕ್ಕೆ ಸ್ವಗ್ರಹ ವಿವೇಕಾನಂದ ನಗರ ಸರೋಜಿನಿ ಮೋದಿ ಹಾಸ್ಪಿಟಲ್ ಹತ್ತಿರ ಖಬಾ ಪ್ಲಾಟ್ ನಲ್ಲಿ ದೈವಾಧೀನರಾಗಿದ್ದಾರೆ.
ಅವರು ಮೂರು ಜನ ಪುತ್ರರು, ಸೊಸೆಯಿಂದಿರು, 117 ಜನ ಮೊಮ್ಮಕ್ಕಳು ಮತ್ತು ಮರಿ ಮೊಕ್ಕಳನ್ನು ಅಲ್ಲದೇ ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ.
ದಿವಂಗತರ ಅಂತ್ಯಕ್ರಿಯೆ ನಾಳೆ 15.01.2024 ಮಧ್ಯಾಹ್ನ 1 ಗಂಟೆಗೆ ನೆಹರು ಗಂಜ್ ಆರ್ಯವೈಶ್ಯ ರುದ್ರಭೂಮಿಯಲ್ಲಿ ಜರಗಲಿದೆ.
ದಿವಂಗತರ ನಿಧನಕ್ಕೆ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ, ಮನೀಷ ಪತ್ರಿಕೆಯ ಸಂಪಾದಕ ರಾಜು ದೇಶಮುಖ, ಸೇರಿದಂತೆ ಇನ್ನು ಹಲವಾರು ಜನರು ಸಂತಾಪ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಶಾಂತಿಸಿಗಲೆAದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here