![](https://manishpatrike.com/wp-content/uploads/2021/04/kpsc.jpg)
![](https://manishpatrike.com/wp-content/uploads/2021/04/kpsc.jpg)
ಬೆಂಗಳೂರು, ಏ. 21- ನಾಳೆಯಿಂದ ಏ 30ರವರೆಗೆ ನಡೆಯಬೇಕಾಗಿದ್ದ ದ್ವಿತೀಯ ಅಧಿವೇಶನ ಇಲಾಖಾ ಪರೀಕ್ಷೆಗಳನ್ನು ರ್ನಾಟಕ ಲೋಕಸೇವಾ ಆಯೋಗಮುಂದೂಡಿದೆ.
ಈ ಪರೀಕ್ಷೆಗಳನ್ನು ಬರೆಯಲು ಅಭ್ರ್ಥಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿನ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕಾಗಿತ್ತು.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ವಳವಾಗಿರುವ ಕಾರಣ ಇಂದಿನಿಂದ ಮೇ 5ರವರೆಗೆ ರಾತ್ರಿ ರ್ಫ್ಯೂ ವಾರಾಂತ್ಯದಲ್ಲಿ ರಾತ್ರಿ ರ್ಫ್ಯೂ ವಿಧಿಸಿದೆ.
ಇದರಿಂದಾಗಿ ನಾಳೆಯಿಂದ ಏ.30ರವರೆಗೆ ನಡೆಯಬೇಕಿದ್ದ ಇಲಾಖಾ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಲೋಕಸೇವಾ ಆಯೋಗ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಪರೀಕ್ಷಾ ದಿನಾಂಕಗಳನ್ನು ಆಯೋಗದ ಅಂರ್ಜಾಲದಲ್ಲಿ ಪ್ರಕಟಿಸಲಾಗುವುದು ಎಂದು ಕೆಪಿಎಸ್ ಸಿ ತಿಳಿಸಿದೆ.