ಮಗನ ಸಾವಿನಂಚಿನಲ್ಲೂ ಸಾರ್ಥಕತೆ ಮೆರೆದ ಯುವಕನ ಪೋಷಕರು

0
865

ಕಲಬುರಗಿ, ಆಗಸ್ಟ. 28: ಆಯತಪ್ಪಿ ಮನೆ ಮಹಡಿಯಿಂದ ಕೆಗಳಿ ಬಿದ್ದು ಗಾಯಗೊಂಡು ಮರಣಹೊಂದಿದ ಯುವಕನೋರ್ವನ ಅಂಗಾAಗ ದಾನಕ್ಕೆ ಪೋಷಕರು ಮುಂದಾಗಿ, ದಾನ ಮಾಡಿ, ಸಾರ್ಥಕತೆ ಮೆರೆದಿದ್ದಾರೆ.
ಮನೆ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದ ಯುವಕನಿಗೆ ಕಳೆದ 7 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲಿಸದೆ ಯುವಕ ಸಾವನ್ನಪ್ಪಿದ್ದ,
ಮೊದಲು ಯುವಕನ ಬ್ರೇನ್ ಡೆಥ್ ಆದ ಹಿನ್ನಲೆ ಅಂಗಾAಗ ದಾನಕ್ಕೆ ಮುಂದಾದ ಪಾಲಕರು,
ಯುವಕನ ಲಿವರ್ ಕಸಿಗಾಗಿ ಟ್ರಾನ್ಸಾö್ಮಡಲು ಝಿರೋ ಟ್ರಾಫಿಕನಲ್ಲಿ ಹೈದ್ರಾಬಾದಗೆ ರವಾನಿಸಲಗಾಗಿದ್ದು, ಅಲ್ಲಿದ್ದ ಬೆಂಗಳೂರಿಗೆ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಜೆಪಿ ನಗರದಲ್ಲಿರುವ ಆಸ್ಟರ್ ಆರ್.ವಿ. ಆಸ್ಪತ್ರೆಗೆ ಲಿವರ್ ರವಾನೆ ಮಾಡಲಾಯಿತು.
ಕಲಬುರಗಿಯಿಂದ ಎಸ್ಕಾರ್ಟ ನೊಂದಿಗೆ ಝೀರೋ ಟ್ರಾಫಿಕ್ ಮೂಲಕ ಹೈದ್ರಾಬಾದಗೆ ಯುವಕನನ್ನು ರವಾನೆ ಮಾಡಲಾಯಿತು.

LEAVE A REPLY

Please enter your comment!
Please enter your name here